ಗಂಧಾಕ್ಷತೆ
ರವಿ ಗೋಪಾಲರಾವ್
ಪುಟಗಳು
ಮುಖಪುಟ
ಪ್ರಕಟಿತ ಕೃತಿಗಳು
ಕತೆಗಳು
ಬುದ್ದಿಗೆ ಕಸರತ್ತು
ಕನ್ನಡದಲ್ಲಿ ಕ್ವಿಜ್ 2020
ಕನ್ನಡ ಪ್ರಶ್ನೆಗಳು
2023ರಲ್ಲಿ ಬುದ್ದಿಗೆ ಕಸರತ್ತು
ಸೋಮವಾರ, ಮಾರ್ಚ್ 27, 2017
ಉಗಾದಿ ಹಬ್ಬದ ಶುಭಾಷಯಗಳು
ಟೊಂಗೆ ಟೊಂಗೆಯೊಳು
ಅರಳಿದವೇಕೋ ಹೂಗಳು
ವಸಂತ ತಾ ಬಂದಾನೆಂದು
ಝೇಂಕರಿಸಿತೆಕೋ ದುಂಬಿ
ಹರುಷ ತರಲೆಂದೇ
ಆ ಅಗೋಚರ ನೀಡಿದ
ಹೊಸ ವರುಷದ
ಕಾಣಿಕೆಯ ಸವಿಯೋ ನೀ ಗೆಳೆಯ!
- ರವಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ