ಇತ್ತೀಚಿಗೆ ಬಾಸ್ಟನ್ ನಗರದಲ್ಲಿ ಕನ್ನಡ ಸಾಹಿತ್ಯ ರಂಗದ (ಕಸಾರಂ)2017ರ ಸಮ್ಮೇಳನ ಏರ್ಪಡಿಸಲಾಗಿತ್ತು. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಸಮ್ಮೇಳನದಲ್ಲಿಈ ವರ್ಷ "ಅವರವರ ಭಕುತಿಗೆ" ಎನ್ನುವ ವಿಶೇಷ ಸಂಕಲನವನ್ನು ಕಸಾರಂ ಪ್ರಕಟಿಸಿದೆ. ೪೦೦ ಪುಟಗಳಿಗೂ ಹೆಚ್ಚು ಇರುವ ಈ ಸಂಕಲನದಲ್ಲಿ ನಾನು ಬರೆದ “ಸಮಾಜ ಸುಧಾರಣೆಗೆ ವಚನ ಸಾಹಿತ್ಯದ ಕೊಡುಗೆ” ಎನ್ನುವ ಲೇಖನ ಕೂಡ ಪ್ರಕಟವಾಗಿದೆ. ಈ ಬ್ಲಾಗ್ ನಲ್ಲಿ ಕೂಡ ಪೋಸ್ಟ್ ಮಾಡಿದ್ದೇನೆ. "ಪ್ರಕಟಿತ ಕೃತಿಗಳು" ಪುಟದಲ್ಲಿ ಪೋಸ್ಟ್ ಮಾಡಿದ್ದೇನೆ. ಸಮಯ ಸಿಕ್ಕಲ್ಲಿ ಓದಿ ನಿಮ್ಮ ಅಭಿಪ್ರಾಯ ಖಂಡಿತ ತಿಳಿಸಿ.
______________________
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ