ಗಂಧಾಕ್ಷತೆ
ರವಿ ಗೋಪಾಲರಾವ್
ಪುಟಗಳು
ಮುಖಪುಟ
ಪ್ರಕಟಿತ ಕೃತಿಗಳು
ಕತೆಗಳು
ಬುದ್ದಿಗೆ ಕಸರತ್ತು
ಕನ್ನಡದಲ್ಲಿ ಕ್ವಿಜ್ 2020
ಕನ್ನಡ ಪ್ರಶ್ನೆಗಳು
2023ರಲ್ಲಿ ಬುದ್ದಿಗೆ ಕಸರತ್ತು
ಸೋಮವಾರ, ಜುಲೈ 1, 2019
ಕನ್ನಡ ಸಾಹಿತ್ಯ ರಂಗ, ಯು.ಎಸ್. ಎ., ಬಿಡುಗಡೆ ಮಾಡಿದ ಪುಸ್ತಕ
ಕನ್ನಡ ಸಾಹಿತ್ಯ ರಂಗ, ಯು.ಎಸ್. ಎ., ಬಿಡುಗಡೆ ಮಾಡಿದ ಪುಸ್ತಕ
ಕನ್ನಡ ಸಾಹಿತ್ಯ ರಂಗ, ಯು.ಎಸ್. ಎ., ಇತ್ತೀಚಿಗೆ (ಮೇ 2019) ಬಿಡುಗಡೆ ಮಾಡಿದ “ಬದಲಾವಣೆಯ ಬೆನ್ನಟ್ಟಿ … “ ಪುಸ್ತಕದ ಮುಖಪುಟ. “ಮೂರು ತಲೆಮಾರುಗಳ ಮೂಲಭೂತ ಮೌಲ್ಯಗಳು,” ಎನ್ನುವ ನನ್ನ ಒಂದು ಲಘು ಲೇಖನ ಈ ಪುಸ್ತಕದಲ್ಲಿ ಪ್ರಕಟವಾಗಿದೆ. ಈ ಲೇಖನವನ್ನು ನನ್ನ ಬ್ಲಾಗ್ ನ ‘ಪ್ರಕಟಿತ ಕೃತಿಗಳು‘ ಪುಟದಲ್ಲಿ ನೀವು ಓದಬಹುದು. ಸಮಯ ಸಿಕ್ಕಾಗ ಓದಿ. ಆದರೆ “ಬದಲಾವಣೆಯ ಬೆನ್ನಟ್ಟಿ … “ ಇಡೀ ಪುಸ್ತಕವನ್ನು ಕೂಡ ಓದಲು ಮರೆಯಬೇಡಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ